ಕುಂದುಕೊರತೆ ನಿವಾರಣೆ
ನಿಮ್ಮ ಪ್ರಶ್ನೆಗಳು/ಸಮಸ್ಯೆಗಳನ್ನು ಹತ್ತು ಕೆಲಸದ ದಿನಗಳೊಳಗೆ ಪರಿಹರಿಸಲು ನಾವು ಬದ್ಧರಾಗಿದ್ದೇವೆ. ಈ ಸಮಯದೊಳಗೆ ನೀವು ನಮ್ಮಿಂದ ಕೇಳದಿದ್ದರೆ ಅಥವಾ ನಿಮ್ಮ ವಿಚಾರಣೆಯ ಪರಿಹಾರದಿಂದ ತೃಪ್ತರಾಗದಿದ್ದರೆ, ನೀವು ನಿಮ್ಮ ದೂರುಗಳನ್ನು ನಮ್ಮ ಕುಂದುಕೊರತೆ ಪರಿಹಾರ ತಂಡದ ಡೆಸ್ಕಿಗೆ ಸಲ್ಲಿಸಬಹುದು.
ದುಮ್ಮಾನ ಬಗೆಹರಿಕೆ ಅಧಿಕಾರಿಯು ನಮ್ಮ ಗ್ರಾಹಕರು ಸಲ್ಲಿಸಿದ ತೊಂದರೆ/ ಸಮಸ್ಯೆಗಳನ್ನು ತನಿಖೆ ಮಾಡುತ್ತಾರೆ ಮತ್ತು ಪಕ್ಷಪಾತರಹಿತ ಪರಿಹಾರವನ್ನು ಒದಗಿಸುತ್ತಾರೆ. ನಮ್ಮ ದುಮ್ಮಾನ ಬಗೆಹರಿಕೆ ಅಧಿಕಾರಿ ಶ್ರೀ ಸತೀಶ್ ಶಿಂಪಿಯವರು ಕೆಲಸದ ದಿನಗಳಲ್ಲಿ, ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ 020-71177266 ನಂಬರ್ನಲ್ಲಿ (ಕರೆ ಶುಲ್ಕಗಳು ಅನ್ವಯವಾಗುತ್ತವೆ) ಲಭ್ಯವಿರುತ್ತಾರೆ.
ನೀವು grievanceredressalteam@bajajfinserv.in ಗೆ ಇಮೇಲ್ ಕಳುಹಿಸಬಹುದು.
ಬಜಾಜ್ ಫಿನ್ಸರ್ವ್ ದೂರು/ ವಿವಾದ ಒಂದು ತಿಂಗಳೊಳಗೆ ಬಗೆಹರಿಯದಿದ್ದರೆ, 'ಆರ್ಬಿಐ'ನ ಎನ್ಬಿಎಫ್ಸಿ ತನಿಖಾಧಿಕಾರಿಗೆ ಕೋರಿಕೆ ಸಲ್ಲಿಸಲು ನೀವು ಇಲ್ಲಿ ಕ್ಲಿಕ್ ಮಾಡಬಹುದು.
ನೀವು ಎದುರಿಸಬಹುದಾದ ಕುಂದುಕೊರತೆಗಳ ಪರಿಹಾರಗಳನ್ನು ಅರ್ಥಮಾಡಿಕೊಳ್ಳಲು, ದಯವಿಟ್ಟು ಇದನ್ನು ಓದಿ:
- ಎಸ್ಓಎ ಕುಂದುಕೊರತೆ
- ಇಸಿಎಸ್ ಕುಂದುಕೊರತೆ
- ಇಎಂಐ ಮೊರಟೋರಿಯಂ
- ಡೆಟ್ ಮ್ಯಾನೇಜ್ಮೆಂಟ್ ಕುಂದುಕೊರತೆ ದೂರು
- ಇಎಂಐ ಕಾರ್ಡ್ ಕುಂದುಕೊರತೆ
- ಲೋನ್ ಮರುರಚನೆ ಕುಂದುಕೊರತೆ
- ಲೋನ್ ರದ್ದತಿ ದೂರು ಪರಿಹಾರ
- ಹೆಲ್ತ್ ಇಎಂಐ ಕಾರ್ಡ್ ಕುಂದುಕೊರತೆ
- ಪ್ರಮೋಷನಲ್ ಕರೆಗಳ ಕುಂದುಕೊರತೆ ದೂರು
- ಡೆಟ್ ಮ್ಯಾನೇಜ್ಮೆಂಟ್ ಕುಂದುಕೊರತೆ ದೂರು
- ಸಿಬಿಲ್ ಕುಂದುಕೊರತೆ
- ಹಣಕಾಸಿನ ವಂಚನೆ
- ಆರ್ಬಿಐ ಬದಲಾಗಿ ಬಜಾಜ್ ಫಿನ್ಸರ್ವ್ಗೆ ಬರೆಯುವ ಪ್ರಯೋಜನಗಳು